Harsha
ರಾಯಚೂರು ಹುಡುಗರ ಹೊಸ ಆಲ್ಬಂ ರಿಲೀಸ್
ಇತ್ತೀಚಿಗೆ ಕನ್ನಡದಲ್ಲಿ ಆಲ್ಬಂ ಸಾಂಗ್ಗಳು ಹೆಚ್ಚಾಗಿ ಬರುತ್ತಿವೆ, ತಮ್ಮದೇ ಟೀಂ ಮಾಡಿಕೊಂಡು ಹುಡುಗರು ತಮ್ಮ ಪ್ರತಿಭೆಯನ್ನು ಆಲ್ಬಂ ಸಾಂಗ್ ಮೂಲಕ ಪ್ರತಿಭೆ ತೋರಿಸುತ್ತಾರೆ. ಪ್ರವೀಣ್ ರಾಯಚೂರು ಎಂಬ ಯುವ ಪ್ರತಿಭೆ ತಮ್ಮ ಗೆಳೆಯರೆನೆಲ್ಲ ಸೇರಿಸಿಕೊಂಡು ರಾಮ್ ಸೀತ ಆಲ್ಬಂ ಸಾಂಗ್ ನ್ನು ಮಾಡಿದ್ದಾರೆ. ಮೂಲತ: ರಾಯಚೂರಿನವರಾದ ಪ್ರವೀಣ್ ರಾಯಚೂರಿನ ಸೇವಾ ಕಾಲೇಜಿನಲ್ಲಿ ಬಿ.ಕಾಂ ಮಾಡಿದ್ದಾರೆ, ಮ್ಯೂಸಿಕ್ ಮೇಲೆನ ಆಸಕ್ತಿಯಿಂದ ಸಂಗೀತ ಕಲಿತು ಈಗ ರಾಮ್ ಸೀತಾ ಆಲ್ಬಂಗೆ ಸಾಹಿತ್ಯ ಬರೆದು… Read More »ರಾಯಚೂರು ಹುಡುಗರ ಹೊಸ ಆಲ್ಬಂ ರಿಲೀಸ್
ಲೆಜೆಂಡ್ ಡೈರೆಕ್ಟರ್ ಸಿನಿಮಾ ಮೂಲಕ ಬೆಳ್ಳುಳ್ಳಿ ಕಬಾಬ್ ಚಂದ್ರು ಬೆಳ್ಳಿ ಪರದೆಗೆ ಎಂಟ್ರಿ
ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಲ್ಲಿ ಇರುವ ಬೆಳ್ಳುಳ್ಳಿ ಕಬಾಬ್ ಚಂದ್ರು ಈಗ ಸಿನಿಮಾದಲ್ಲಿ ನಟನೆ ಕೂಡ ಮಾಡುತ್ತ ಇದ್ದಾರೆ. ಇವರು ಈ ಹಿಂದೆ ಮಾಲಾಶ್ರೀ ಅವರಿಗೆ ಮೇಕಪ್ ಮ್ಯಾನ್ ಆಗಿ ಕೂಡ ಕೆಲಸ ಮಾಡಿರುವ ಇವರು ಈಗ ಸ್ವತಃ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ಚಂದ್ರು ರವರಿಗೆ ಮೊದಲಿನಿಂದಲ್ಲೂ ಸಿನಿಮಾ ಹಾಗೂ ಸಿನಿಮಾದವರ ಮೇಲೆ ಅಪಾರ ಪ್ರೀತಿ ಗೌರವ. ಅದೇ ಗೌರವ ಇಂದು ಮತ್ತೇ ಬೆಳ್ಳಿ ಪರದೆಯತ್ತ ಮುಖ ಮಾಡಿಸಿದೆ.… Read More »ಲೆಜೆಂಡ್ ಡೈರೆಕ್ಟರ್ ಸಿನಿಮಾ ಮೂಲಕ ಬೆಳ್ಳುಳ್ಳಿ ಕಬಾಬ್ ಚಂದ್ರು ಬೆಳ್ಳಿ ಪರದೆಗೆ ಎಂಟ್ರಿ
ಸಸ್ಪೆನ್ಸ್ ಥ್ರಿಲ್ಲರ್ ಇರುವ ಮೈಲಾಪುರ ಬಿಡುಗಡೆಗೆ ರೆಡಿ…
ಅಂತರಿಕ್ಷ್ ಮತ್ತು ಆನಂತಪದ್ಮನಾಭ ಜಂಟಿಯಾಗಿ ನಿರ್ಮಾಣ ಮಾಡಿರುವ ನಿರ್ಮಾಣದ ಮತ್ತು ಫಣಿ ರಾಮ್ ಕಥೆ-ಚಿತ್ರಕಥೆ ಮತ್ತು ನಿರ್ದೇಶನ ಮಾಡುತ್ತಿರುವ ಮೈಲಾಪುರ ಚಿತ್ರವು ಬಿಡುಗಡೆಗೆ ತಯಾರಾಗಿದೆ. 6 ಜನ ಅಪರಿಚಿತರು 50 ಲಕ್ಷ ಗೆಲ್ಲುದಕ್ಕೆ ಚಿತ್ರದ ನಾಯಕ-ನಾಯಕಿಯರು “ರಿಯಾಲಿಟಿ ಶೋ ಒಂದಕ್ಕೆ ಸ್ಪರ್ಧಿಗಳಗಿ ಹೋಗುತ್ತಾರೆ ಈ ಶೋನಲ್ಲಿ ಹಾರರ್ ಗೇಮ್ನ 4 ಟಾಸ್ಕ್ ಇರುತ್ತೆ… ಹಾಗೂ ತಾಯಿ-ಮಗಳ ಕಥೆಯು ಮತ್ತೊಂದುಡೆ ನಡೆಯುತ್ತೆ… ರಿಯಾಲಿಟಿ ಶೋನ ಯಾರು..?ಹೇಗೆ ಗೆಲ್ಲುತ್ತಾರೆ…? ಹಾಗೂ ತಾಯಿ-ಮಗಳ ಕಥೆ… Read More »ಸಸ್ಪೆನ್ಸ್ ಥ್ರಿಲ್ಲರ್ ಇರುವ ಮೈಲಾಪುರ ಬಿಡುಗಡೆಗೆ ರೆಡಿ…